ರಾಯಲ್ ಸಿನಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಸರ್ದಾರ್, ಪಿ.ಬೀರಪ್ಪ ನಿರ್ಮಿಸುತ್ತಿರುವ ತನ್ನ ಸ್ವಾರ್ಥಕ್ಕಾಗಿ ಒಂದು ಸಂಸಾರವನ್ನು ಹಾಳು ಮಾಡಿದಾಗ ಅದು ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬ ಚಿತ್ರದ ಎಳೆಯನ್ನಿಟ್ಟುಕೊಂಡು ಚಿತ್ರದ ಕಥೆ ಹೊಂದಿರುವ ಲೀಲಾ ಚಿತ್ರದ ಮಾತಿನ ಭಾಗದ ಹಾಗೂ ಮೂರು ಹಾಡುಗಳ ಚಿತ್ರೀಕರಣ ಪೂರ್ಣಗೊಂಡಿದ್ದು ಉಳಿದ ಒಂದು ಹಾಡಿನ ಚಿತ್ರೀಕರಣ ಇದೇ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರು ಸುತ್ತಮುತ್ತ ನಡೆಯಲಿದೆ.
ಎಲ್.ಎಂ.ಗೌಡ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಾಜು ಶಿರಾ ಛಾಯಾಗ್ರಹಣ, ಶ್ರೀ ಹರ್ಷ ಸಂಗೀತ, ಮಂಜುನಾಥ್ ಎಂ.ಎನ್.ಹಳ್ಳಿ, ಚಿತ್ರಕಥೆ ಮತ್ತು ಸಂಭಾಷಣೆ, ಶ್ರೀ ತೇಜ ಸಾಹಿತ್ಯ, ಶಂಕರ್, ಸಂದೀಪ್ ನೃತ್ಯ ನಿರ್ದೇಶನ ಥ್ರಿಲ್ಲರ್ ಮಂಜು ಸಾಹಸ, ಕುಮಾರ್.ಸಿ.ಹೆಚ್.ಸಂಕಲನವಿದೆ. ರೋಹಿತ್ ಆಲ್ಮಾಸ್ ಆಶಿಕಾ ಆದಿ ಲೋಕೇಶ್, ಶೋಭರಾಜ್, ವೆಂಕಟರಮಣಪ್ಪ, ಶಂಕರ್ ಭಟ್, ವೆಂಕಟೇಶಪ್ಪ, ಆಶಿನಿ, ಸಂತೋಷ್, ನಾಗೇಂದ್ರ ಆಲಿಷಾ, ಬೀರಪ್ಪ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers